RBI Bank Recruitment 2026 – ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ SSLC ಪಾಸಾದವರಿಗೆ ಆಫೀಸ್ ಅಟೆಂಡರ್ ಹುದ್ದೆ 46,000 ವರೆಗೂ ಸಂಬಳ, ಎಲ್ಲರೂ ಅರ್ಜಿ ಸಲ್ಲಿಸಿ.

ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ 572 ಆಫೀಸ್ ಅಟೆಂಡರ್ ಹುದ್ದೆಗೆ ನೇಮಕಾತಿ ಮಾಡಲು ಅರ್ಜಿಯನ್ನು ಹೊರಡಿಸಿದ್ದಾರೆ. ಈ ಹುದ್ದೆಯಲ್ಲಿ ಸುಮಾರು 26,000 ದಿಂದ 46,000 ವರೆಗೆ ಸಂಬಳ ಇರುತ್ತೆ. ಇದಕ್ಕೆ ಬೇಕಾದ ಎಲ್ಲ ಮಾಹಿತಿಗಳು ಈ ಕೆಳಗೆ ನೀಡಿದೆ. ದಯವಿಟ್ಟು ಎಲ್ಲರೂ ಕುಲಂಕುಶವಾಗಿ ಪರಿಶೀಲಿಸಿ ಅರ್ಜಿ ಹಾಕಿ ಇದರ ಸದುಪಯೋಗ ಪಡಿಸಿಕೊಳ್ಳಿ. ಅರ್ಹತೆಗಳು. ಈ ಹುದ್ದೆಗೆ 120 ಅಂಕಗಳ ಆನ್ಲೈನ್ ಟೆಸ್ಟ್ ಇರುತ್ತದೆ. ಅರ್ಜಿ ಶುಲ್ಕದ ಬಗ್ಗೆ ಮಾಹಿತಿ. ಅರ್ಜಿ ಹಾಕಲು ಪ್ರಮುಖ ದಿನಾಂಕಗಳು. > ಅರ್ಜಿ … Read more

ಭೂ ಒಡೆತನ ಯೋಜನೆ – ಭೂ ರಹಿತ ಮಹಿಳೆಯರಿಗೆ ಭೂಮಿ ಖರೀದಿ ಮಾಡಲು ಸರ್ಕಾರದಿಂದ 12.50 ಲಕ್ಷ ವರೆಗೆ ಸಬ್ಸಿಡಿ.

ಭೂ ಒಡೆತನ ಯೋಜನೆ – ಕರ್ನಾಟಕ ಸರ್ಕಾರದಿಂದ ರಾಜ್ಯದ ಎಸ್ ಸಿ / ಎಸ್ ಟಿ ಭೂರಹಿತ ಮಹಿಳೆಯರಿಗೆ ಸ್ವಂತ ಭೂಮಿಯನ್ನು ಖರೀದಿ ಮಾಡಲು ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಭೂಮಿ ರಹಿತ ಮಹಿಳೆಯರಿಗೆ ಭೂಮಿ ಖರೀದಿ ಮಾಡಲು 12.5 ಲಕ್ಷ ವರೆಗೆ ಸಬ್ಸಿಡಿ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಎಲ್ಲ ಮಾಹಿತಿ ಈ ಕೆಳಗಿನಂತೆ ನೀಡಿದೆ. ದಯವಿಟ್ಟು ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ … Read more

Post Office GDS Jobs: ಅಂಚೆ ಇಲಾಖೆಯಲ್ಲಿ 28,740 ಹುದ್ದೆಗಳು ಖಾಲಿ, ಇಲ್ಲಿದೆ ಸಂಪೂರ್ಣ ಮಾಹಿತಿ.

ಕೇಂದ್ರ ಸರ್ಕಾರದಿಂದ ಭಾರತದ ಅಂಚೆ ಇಲಾಖೆಯಲ್ಲಿ(Post Office) ಒಟ್ಟು 28,740 ಹುದ್ದೆಗಳನ್ನು ಬಿಟ್ಟಿದ್ದಾರೆ. ಈ ಹುದ್ದೆಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ, ತಮ್ಮ 10th ಮಾರ್ಕ್ಸ್ ಮೆರಿಟ್ ಆಧಾರದ ಮೇಲೆ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಮತ್ತು ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ಹಂತದಲ್ಲಿ ಡಾಕ್ಯುಮೆಂಟ್ಸ್ ವೆರಿಫಿಕೇಶನ್ ಇರುತ್ತದೆ. ಇದಕ್ಕೆ ಬೇಕಾದ ಎಲ್ಲಾ ಮಾಹಿತಿಗಳು ಈ ಕೆಳಗೆ ನೀಡಿದೆ. ನೋಂದಣಿ ಆರಂಭ: 20-01-2026 ನೊಂದಣಿ ಕೊನೆಯ ದಿನಾಂಕ: 04-02-2026 ಅರ್ಹತೆಗಳು. ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು. ಒಂದನೇ ಹಂತ ಮತ್ತು … Read more

ಯಶಸ್ವಿನಿ ಆರೋಗ್ಯ ಯೋಜನೆ: ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ.

2025-26ನೇ ಸಾಲಿನ ಯಶಸ್ವಿನಿ ಯೋಜನೆಗೆ ನೊಂದಾಯಿಸಲು ನಿಗದಿತ ಸಮಯ ಜನವರಿ 03, 2026 ದಿನಾಂಕದಿಂದ ಶುರುವಾಗಿದೆ ಮತ್ತು ಮಾರ್ಚ್ 31, 2026 ರ ವರೆಗೂ ಸಮಯವಿರುತ್ತದೆ. ಅರ್ಜಿ ಸಲ್ಲಿಸಬೇಕೆಂದು ಇರುವವರು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ “ಸೇವಾ ಸಿಂಧು ಸೇವಾ ಸಿಂಧು” ಪೋರ್ಟಲ್ ಗೆ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸೋಕೆ ಬೇಕಾದ ಅರ್ಹತೆಗಳು. ನೋಂದಣಿ ವಿವರಗಳು. ಬರಿಸಬೇಕಾದ ವಾರ್ಷಿಕ ಮೊತ್ತ. ಏಪ್ರಿಲ್ 01 ರಿಂದ ಯಶಸ್ವಿನಿ ಆರೋಗ್ಯ ಕಾರ್ಡ್ ವಿತರಣೆ ಪ್ರಾರಂಭವಾಗುತ್ತದೆ. ಸೂಚನೆ: … Read more

ಕರ್ನಾಟಕ ಸರ್ಕಾರದಿಂದ ಕಾರ್ಮಿಕರಿಗೆ 20 ಸಾವಿರ ಮೌಲ್ಯದ ಟೂಲ್ ಕಿಟ್ ಮತ್ತು ಟೆಕ್ನಿಕಲ್ ಟ್ರೈನಿಂಗ್  ಉಚಿತವಾಗಿ ದೊರೆಯುತ್ತದೆ.

ಶ್ರಮ ಸಾಮರ್ಥ್ಯ ಯೋಜನೆ ಅರ್ಜಿ ಈ ಯೋಜನೆಯನ್ನು “ಕಟ್ಟಡ ಮತ್ತು ಇತರ ಕಾರ್ಮಿಕರ ಕಲ್ಯಾಣ ಮಂಡಳಿ”” ಜಾರಿಗೆ ತಂದಿದೆ. ಈ ಸ್ಕೀಮ್ ನಲ್ಲಿ ನಿಮಗೆ ಆಧುನಿಕ ಉಪಕರಣಗಳು ಮತ್ತು ಫ್ರೀ ಟ್ರೈನಿಂಗ್ ದೊರೆಯುತ್ತದೆ. ಕರ್ನಾಟಕ ಸರ್ಕಾರ ಕಾರ್ಮಿಕರ ಸುರಕ್ಷತೆಗಾಗಿ ಶ್ರಮ ಸಾಮರ್ಥ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಎಲ್ಲಾ ಕಾರ್ಮಿಕರಿಗೆ ಉಚಿತ ಟ್ರೈನಿಂಗ್ ಉಚಿತ ಮತ್ತು 20 ಸಾವಿರ ಮೌಲ್ಯದ ಉಚಿತ ಟೂಲ್ ಕಿಟ್ ದೊರೆಯುತ್ತದೆ. ವಿಶೇಷತೆಗಳು. ಅರ್ಹತೆಗಳು. ಬೇಕಾದ ದಾಖಲೆಗಳು (DOCUMENTS). ಅರ್ಜಿ ಸಲ್ಲಿಸುವ … Read more

ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ: ಸ್ವಂತ ಮನೆ ಕಟ್ಟಲು 2 ಲಕ್ಷ ರೂ.ವರೆಗೆ ಸಹಾಯಧನ, ಇಲ್ಲಿದೆ ಸಂಪೂರ್ಣ ಮಾಹಿತಿ.

ಕರ್ನಾಟಕದಲ್ಲಿ ರಾಜ್ಯ ಸರ್ಕಾರ ‘ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ’ ಜಾರಿಗೆ ತಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ  ಉದ್ದೇಶದಿಂದ, ಗ್ರಾಮೀಣ ಪ್ರದೇಶದವರಿಗೆ 1.75 ಲಕ್ಷ ರೂ. ಹಾಗೂ ನಗರ ಪ್ರದೇಶದವರಿಗೆ 2 ಲಕ್ಷ ರೂ. ಸಹಾಯಧನ ಘೋಷಣೆ ಮಾಡಿದೆ.  ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಮುಖವಾದದ್ದು ‘ ಡಾ. ಬಿ.ಆರ್. … Read more

Swavalambi sarathi scheme – ವಾಹನ ಖರೀದಿಗೆ ಸರ್ಕಾರದಿಂದ 4 ಲಕ್ಷ ಸಹಾಯಧನ.

ಟ್ಯಾಕ್ಸಿ / ಸರಕು ವಾಹನ / ಪ್ರಯಾಣಿಕ ಆಟೋರಿಕ್ಷಾ ಖರೀದಿಗೆ ಸರ್ಕಾರದಿಂದ ಸಹಾಯಧನ ಯೋಜನೆ ಮಾರ್ಗಸೂಚಿಗಳು: 1. ಈ ಯೋಜನೆಯನ್ನು ನಿಗಮವು ರಾಷ್ಟ್ರೀಕೃತ / ಪರಿಶಿಷ್ಟ ಬ್ಯಾಂಕುಗಳ ಸಹಯೋಗದೊಂದಿಗೆ ಜಾರಿಗೊಳಿಸುತ್ತದೆ. 2. ಪ್ರಯಾಣಿಕ ಆಟೋರಿಕ್ಷಾ / ಸರಕು ವಾಹನ / ಟ್ಯಾಕ್ಸಿ ಖರೀದಿಗೆ ಬ್ಯಾಂಕುಗಳಿಂದ ಸಾಲಕ್ಕೆ ಅನುಮೋದನೆ ಪಡೆದ / ಅನುಮೋದನೆ ಪಡೆದ ಫಲಾನುಭವಿಗಳಿಗೆ ವಾಹನದ ಮೌಲ್ಯದ 50% ಅಥವಾ ಗರಿಷ್ಠ ರೂ. 3.00 ಲಕ್ಷ ಸಬ್ಸಿಡಿ ನೀಡಲಾಗುತ್ತದೆ. 3. ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. 4. ಈ … Read more